"ಸ್ಮಾರ್ಟ್ ಕಾರ್ಡ್ ಸಿಗೋವರೆಗೆ ಗುರುತಿನ ಚೀಟಿ ತೋರಿಸಿದ್ರೆ ಸಾಕು.." <br /><br />► "ಮುಂದಿನ 10 ವರ್ಷಗಳು ನಾವೇ ಇರ್ತೇವೆ, ಈ ಯೋಜನೆಗಳೂ ಇರುತ್ತೆ.."<br /><br />► "ನಮ್ಮ ಪ್ರಣಾಳಿಕೆಯಲ್ಲಿ ಕೊಟ್ಟಿದ್ದ ಆಶ್ವಾಸನೆಯನ್ನು ಈಡೇರಿಸಿದ್ದೇವೆ.."<br /><br />► ಬೆಂಗಳೂರು : ವಾರ್ತಾಭಾರತಿ ಜೊತೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಾತು<br /><br />#varthabharati #ramalingareddy #congressguarantee #bengaluru